ವಿಶ್ವದ ಧಾನ್ಯಗಳ ಸರ್ವೊತ್ತಮ ಶಿಲೀಂಧ್ರನಾಶಕ, ಪವರ್ಡ್‌ ಬೈ ಪ್ರಮಾಣಿತ ಎಮಿಸ್ಟಾರ್‌® ಟೆಕ್ನಾಲಜಿ, ಎರಡು ಶಕ್ತಿಶಾಲಿ ಸಕ್ರಿಯ ಘಟಕಗಳ ಸಂಯೋಜನೆ

ಮುಸುಕಿನಜೋಳದಲ್ಲಿ ಎಂಪ್ಯಾಕ್ಟ್‌ ಎಕ್‌ಸ್ಟ್ರಾ ಅಧಿಕ ತಿರುಳು ಉಂಟಾಗುವಿಕೆಗೆ ಸಹಾಯ ಮಾಡುತ್ತದೆ, ಇದರಿಂದ ಅಧಿಕ ಇಳುವರಿ ಸಿಗುತ್ತದೆ

ಎಂಪ್ಯಾಕ್ಟ್‌ ಎಕ್‌ಸ್ಟ್ರಾ

ನಿಮ್ಮ ಮುಸುಕಿನಜೋಳದ ಫಸಲಿಗಾಗಿ ಅವಶ್ಯಕವಾದ ಹೆಚ್ಚುವರಿ ಸುರಕ್ಷೆ..

ಎಂಪ್ಯಾಕ್ಟ್‌ ಎಕ್‌ಸ್ಟ್ರಾ ವಿಶ್ವದ ಸವೋತ್ತಮ ಧಾನ್ಯದ  ಶಿಲೀಂಧ್ರನಾಶಕವಾಗಿದ್ದು , ಇದು ಪವರ್ಡ್‌ ಬೈ ಎಮಿಸ್ಟಾರ್‌ ಟೆಕ್ನಾಲಜಿ ಆಗಿದೆ. ಹಾಗೂ ಬೇರೆ ಬೇರೆ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ಭಾರತದಲ್ಲಿ ಎಂಪ್ಯಾಕ್ಟ್‌ ಎಕ್‌ಸ್ಟ್ರಾದ ಶಿಫಾರಸು ಮುಸುಕಿನಜೋಳ ಮತ್ತು ಗೋಧಿಯಂತಹ ಧಾನ್ಯದ ಫಸಲುಗಳ ಸಲುವಾಗಿ ಮಾಡಲಾಗುತ್ತದೆ: ಸಲಹೆ ನೀಡಲಾದ ಈ ಫಸಲುಗಳಲ್ಲಿ, ಎಂಪ್ಯಾಕ್ಟ್‌ ಎಕ್‌ಸ್ಟ್ರಾ ಉತ್ತರದ ಮುಸುಕಿನಜೋಳದ ಎಲೆಯ ಅಂಗಮಾರಿ , ತುಪ್ಪಳಿನ ರೋಗ ಬೂದಿ ರೋಗ, ಹಳದಿ ತುಕ್ಕು ಇತ್ಯಾದಿಗಳನ್ನು ನಿಯಂತ್ರಿಸುತ್ತದೆ…

ಮುಸುಕಿನ ಜೋಳದಲ್ಲಿ

ಅದರಿಂದ ಹೇಗೆ ಪ್ರಯೋಜನ?

ಹೆಚ್ಚುವರಿ ಸುರಕ್ಷೆ -ಸಂರಕ್ಷಕ ಹಾಗೂ ಪರಿಹಾರಕ ಪರಿಣಾಮ

ಹೆಚ್ಚುವರಿ ಒತ್ತಡದಿಂದ ಪರಿಹಾರ-ಉಷ್ಣದ ಒತ್ತಡ ಇಲ್ಲ ಹಾಗೂ ಅಧಿಕ ತಿರುಳು

ಹೆಚ್ಚು ಹಸಿರು-ಉಪಚಾರ ಮಾಡದಿರುವುದರ ತುಲನೆಯಲ್ಲಿ ಕನಿಷ್ಠ 4-5 ದಿನ ಅಧಿಕ.

ಮೆಚ್ಚಿನ ಪಸಲಿನಲ್ಲಿ ಅಧಿಕ ಆರೋಗ್ಯಪೂರ್ಣ, ಅಗಲವಾದ ಹಾಗೂ ಗಟ್ಟಿಮುಟ್ಟಾದ ಎಲೆಯ ಅಲಗು

ಅಧಿಕ ಇಳುವರಿ, ಅಧಿಕ ಲಾಭ ಮತ್ತುಹೂಡಿಕೆಯ ಮೇಲೆ ಅಧಿಕ ಆದಾಯ

ಪ್ರೊಡಕ್ಟ್‌ ಲಿಟರೇಚರ್‌ ಡೌನ್‌ಲೋಡ್‌ ಮಾಡಿರಿ

ನಮ್ಮನ್ನು ಸಂಪರ್ಕಿಸಿರಿ

ನಮ್ಮೊಂದಿಗೆ ಜೋಡಿಕೊಳ್ಳಿರಿ

ನಿಮ್ಮ ಭರವಸೆಯುಕ್ತ ಪ್ರಮಾಣಿತ ಮಿಸ್ಟಾರ್‌ ಟೆಕ್ನಾಲಜಿ ವಿಶ್ವದ ಸರ್ವೋತ್ತಮ ಶೀಲೀಂಧ್ರನಾಶಕ, ಇದು ನೀಡುತ್ತದೆ ಪವರ್‌.